ಕಾಯಿಲೆಯ ಕುರಿತಾದ ಸತ್ಯ
ಕರ್ತರಿಗೆ ಸ್ತೋತ್ರ. ಏಕೆಂದರೆ ಮುಂದೋಟಗಾರನಾಗಿರುವ ನಮ್ಮ ಕರ್ತರು ನಮ್ಮ ಶೋಧನೆಗಳಿಗೆ ಮಾತ್ರವಲ್ಲದೆ ನಮ್ಮ ಕಾಯಿಲೆಗಳ ಬಗ್ಗೆಯೂ ಸಹಾನುಭೂತಿ ತೋರಿಸಬಲ್ಲರು

ದೈವಿಕ ಸಂದೇಶಗಳು


ನಿರ್ಜೀವ ಕಾರ್ಯಗಳು
ನಿಜವಾಗಿಯೂ ನಿರ್ಜೀವ ಕಾರ್ಯಗಳು ಅಂದರೆ ಏನು ಎಂಬುದರ ಬಗ್ಗೆ ನಮಗೆ ಸ್ಪಷ್ಟವಾದ ತಿಳುವಳಿಕೆ ಇರುವುದು ತುಂಬಾ ಅಗತ್ಯವಾಗಿದೆ
ನಾನು ಕಲಿತಿರುವ ಕೆಲವು ಮುಖ್ಯವಾದ ಸತ್ಯಾಂಶಗಳು
ಅಗೆದು, ಬೇರನ್ನು ಹಿಡಿದುಕೊಳ್ಳಿರಿ ಹಾಗೂ ಉತ್ತೇಜನಗೊಂಡು, ಬಿಡುಗಡೆ ಹೊಂದಿರಿ!
ತಪ್ಪಾದ ಆರಾಧನೆಯ ಗುರುತುಗಳು
ನಿಜವಾದ ಕ್ರೈಸ್ತತ್ವದಿಂದ ಆರಾಧನೆಯಲ್ಲಿನ ತಪ್ಪಾದ ಪದ್ಧತಿಯನ್ನು ವಿಭಾಗಿಸುವುದು ಹೇಗೆ

ಪುಸ್ತಕಗಳು


ಸಮೂಹ, ಸಂಘ ಮತ್ತು ಸಭೆ
ಸಮೂಹ, ಸಂಘ ಮತ್ತು ನಿಜವಾದ ಸಭೆಯ ವ್ಯತ್ಯಾಸವನ್ನು ತಿಳಿಯಲು ಈ ಪುಸ್ತಕವನ್ನು ಓದಿ
ನಿನ್ನ ವೈರಿಯನ್ನು ತಿಳಿದುಕೋ
ಯೌವನಸ್ಥರೆ, ಸೈತಾನನ ಅಕ್ರಮಣಕರವಾದ ಗುರಿಯು ನಿವೇ ಆಗಿದ್ದೀರಿ ಎಂಬುದಾಗಿ ನಿಮಗೆ ಗೊತ್ತಾ? ಆತನು..
ದೈವೀಕ ಪುರುಷರ ಐವತ್ತು ಗುರುತುಗಳು
ವಿಶ್ವಾಸಿಗಳಿಗಾಗಿ - ನಿಜವಾದ ದೈವಿಕತೆ ಎಂದರೆ ಏನು ಎಂದು ವಿವರಿಸಲಾಗಿದೆ.
ಜಯದ ರಹಸ್ಯಗಳು
ನೀವು ನಿಜವಾಗಿಯೂ ಕ್ರಿಸ್ತನ ಶಿಷ್ಯಂದಿರಾಗಿದ್ದರೆ, ದೇವರು ಯೇಸುವನ್ನು ಪ್ರೀತಿಸಿದಷ್ಟೆ,..
ಅಧಿಕ (19)

ನಾವು ನಂಬುವುದು

Body: 
Christian Fellowship Church, Bangalore - 2015
Christian Fellowship Church, Bangalore - 2015

ನಾವು ನಂಬುವುದು:-

ಸತ್ಯವೇದವು (ಬೈಬಲಿನ ೬೬ ಪುಸ್ತಕಗಳು) ದೇವರ ವಾಕ್ಯವಾಗಿದೆ, ಇದು ದೇವರಿಂದ ಪ್ರೇರೇಪಿತವಾದ ಮತ್ತು ಇಹಲೋಕದಲ್ಲಿ ನಾವು ಜೀವಿಸಲು ಮಾರ್ಗದರ್ಶಿಯಾಗಿದೆ.

ಏಕೈಕ ದೇವರು, ತಂದೆ, ಮಗ, ಪವಿತ್ರಾತ್ಮನಲ್ಲಿ ನಿತ್ಯತ್ವಕ್ಕೂ ಜೀವಿಸುವವನಾಗಿದ್ದಾನೆ.

ಯೇಸುಕ್ರಿಸ್ತನು ದೇವರಾಗಿದ್ದರೂ, ಆತನು ಕನ್ಯೆಯಲ್ಲಿ ಜನಿಸಿದನು; ಆತನು ಮಾನವನಾದನು; ಆತನು ಪಾಪವಿಲ್ಲದ ಪರಿಪೂರ್ಣ ಜೀವಿತವನ್ನು ಜೀವಿಸಿದನು; ನಮ್ಮ ಪಾಪ ಪರಿಹಾರಕ್ಕಾಗಿ ನಮ್ಮ ಬದಲಿಗೆ ಸತ್ತನು; ಆತನು ಶರೀರದಾರಿಯಾಗಿ ಪುನರುತ್ಠಾನನಾದನು; ಆತನು ತಂದೆಯ ಬಳಿ ಏರಿ ಹೋಗಿದ್ದು, ಮತ್ತೆ ತನ್ನ ಭಕ್ತರಿಗಾಗಿ ತಾನೇ ಭೂಮಿಗೆ ತಿರುಗಿ ಬರುವನು.

ಮಾನವ ಜೀವಿಯು ಪಾಪದಲ್ಲಿ ಸತ್ತು ಪೂರ್ಣವಾಗಿ ನಾಶವಾಗಿದ್ದಾನೆ. ಮತ್ತು ತಾನು ಕ್ಷಮಾಪಣೆಯನ್ನು ಪಡೆಯಲು ಮಾನಸಂತರಪಟ್ಟು ನಮ್ಮ ಕರ್ತ ಯೇಸುಕ್ರಿಸ್ತನ ಸಾವು ಮತ್ತು ಪುನರುತ್ಠಾನದಲ್ಲಿ ನಂಬಿಕೆ ಇಡುವುದೇ ಏಕೈಕ ಮಾರ್ಗವಾಗಿದೆ.

ಪವಿತ್ರಾತ್ಮನ ಪುನ:ಶ್ಚೇತನ ಕೆಲಸದಿಂದ ಒಬ್ಬ ವ್ಯಕ್ತಿಯು ಹೊಸದಾಗಿ ಹುಟ್ಟಿ ದೇವರ ಮಗುವಾಗುತ್ತಾನೆ.

ಕ್ರಿಸ್ತನ ಮೇಲಿನ ನಂಬಿಕೆಯಿಂದ ಮಾತ್ರ ನೀತಿಕರಿಸಲ್ಪಡುವುದು; ಇದರ ರುಜುವಾತು - ದೇವರ ಮಹಿಮೆಗಾಗಿ ಮಾಡುವ ಒಳ್ಳೆಯ ಕಾರ್ಯಗಳಲ್ಲಿದೆ.

ದೀಕ್ಷಾಸ್ನಾನವನ್ನು ಹೊಸದಾಗಿ ಹುಟ್ಟಿದ ನಂತರ , ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ಕೊಡುವುದಾಗಿದೆ.

ನಮ್ಮ ಜೀವಿತ ಮತ್ತು ವಾಕ್ಯದಲ್ಲಿ ಕ್ರಿಸ್ತನಿಗೆ ಸಾಕ್ಷಿಯಾಗಿರಲು ಬಲವುಳ್ಳವರಾಗುವಂತೆ, ಯಾವಾಗಲೂ ಪವಿತ್ರಾತ್ಮನಿಂದ ತುಂಬಿಸಲ್ಪಡುವುದು ಬಹು ಅವಶ್ಯವಾಗಿದೆ.

ನೀತಿವಂತರು ಪುನರುತ್ಠಾನ ಹೊಂದಿ ನಿತ್ಯಜೀವಕ್ಕೂ ಮತ್ತು ಅನೀತಿವಂತರು ಪುನರುತ್ಠಾನ ಹೊಂದಿ ನಿತ್ಯನಾಶನಕ್ಕೂ ಹೋಗುವರು-ಎಂಬುದರಲ್ಲಿ.

ಅಧಿಕ